ಮನುಷ್ಯನ ಸಂಕುಚಿತ ಚಿಂತನೆಯಿಂದಾಗಿ ಬಹುದೇವಾರಾಧನೆ ಜನ್ಮ ತಾಳುತ್ತದೆ.
ದನವು ಹಾಲು ಕೊಡುತ್ತೆ ಅದರಿಂದ ಹಲವಾರು ಉಪಯೋಗವಿದೆ ನಮಗೆ ಎಂದು ದನವನ್ನು ದೇವರೆನ್ನುವುದು,
ಆಲದ ಮರದಲ್ಲಿ ಔಷಧೀಯ ಗುಣ ಹಾಗೂ ರಾತ್ರಿ ಕೂಡ ಅತೀ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಉತ್ಪತ್ತಿ ಮಾಡುವ ಗುಣ ವಿದೆ ಆದುದರಿಂದ ಅದನ್ನೂ ದೇವರೆನ್ನುವುದು,
ತುಳಸಿ ಗಿಡದಲ್ಲಿ ರುವ ಅಪೂರ್ವ ಔಷಧೀಯ ಗುಣ ನೋಡಿ ಅದನ್ನು ದೇವರೆನ್ನುವುದು,
ಸೂರ್ಯನ ಅತ್ಯುಜ್ವಲ ಕಿರಣ ನೋಡಿ ಅದಕ್ಕೆ ಮಾನವನ ಅವಲಂಬನೆ ನೋಡಿ ಸೂರ್ಯನನ್ನು ದೇವನೆನ್ನುವುದು,
ಸಮುದ್ರದ ವಿಶಾಲತೆಯನ್ನು ಹಾಗೂ ಅದರ ಗರ್ಭದಲ್ಲಿರುವ ವಿಸ್ಮಯಗಳನ್ನು ನೋಡಿ ಅದನ್ನು ದೇವನೆನ್ನುವುದು,
ಹೀಗೆ ವಾಯುವಿನ ಭೀಕರತೆ,
ಮಳೆಯ ಆರ್ಭಟತೆ,
ಬೆಂಕಿಯ ತೀಕ್ಷಣತೆ ಇವೆಲ್ಲವನ್ನೂ ನೋಡಿ ಅವುಗಳಿಂದ ನಮಗೆ ಇರುವ ಉಪಯೋಗವನ್ನು ಗಮನಿಸಿ ಅದನ್ನು ದೇವರೆನ್ನುವುದು ಬಹುದೇವಾಧನಾ ಕಲ್ಪನೆಯ ಮೂಲ ತತ್ವವಾಗಿದೆ.
ಅಂದರೆ ಯಾವುದರಲ್ಲಿ ನಮಗೆ ಲಾಭ ಮತ್ತು ನಷ್ಟವಿದೆಯೋ ಅದರಲ್ಲಿ ದೈವತ್ವವನ್ನು ಕಲ್ಪಿಸುವುದು.
ಇಲ್ಲಿ ಒಬ್ಬ ಬಹುಧೇವಾರಾಧಕನು ಹಸುವಿನಲ್ಲಿ ನನಗೆ ಹಾಲು ಲಭಿಸುತ್ತದೆ ಅದರಲ್ಲಿ ನನಗೆ ಇನ್ನೂ ಅನೇಕ ಉಪಯೋಗವಿದೆ ಎಂದಷ್ಟೇ ಯೋಚಿಸುತ್ತಾನೆ.
ಹಸುವಿನ ಕೆಚ್ಚಲಲ್ಲಿ ಹಾಲು ಎಲ್ಲಿಂದ ಬಂತು...?
ಹಸು ತಿಂದದ್ದು ಹುಲ್ಲಲ್ವೇ...?
ಬಹುದೇವಾರಾಧಕ ಅದನ್ನು ಯೋಚಿಸಲಾರ ಅಲ್ಲಿಗೇ ಅವನ ಯೋಚನಾ ಮಿತಿಯನ್ನು ಮೊಟಕು ಗೊಳಿಸುತ್ತಾನೆ.
ಆದರೆ ಒಬ್ಬ ನೈಜ ದೇವ ವಿಶ್ವಾಸಿ ಹಾಗೆ ಮಾಡಲು ಸಾಧ್ಯವೇ...?
ಖಂಡಿತಾ ಇಲ್ಲ.
ಅವನು ನೋಡುತ್ತಾನೆ ಈ ರಕ್ತ ಮತ್ತು ಮಲದ ನಡುವೆ ಸುವಾಸನೆ ಭರಿತ ಹಾಲು ಹೇಗೆ ಬಂತು..?
ಆಲದ ಮರಕ್ಕೆ ಆ ಗುಣ ಹೇಗೆ ಬಂತು...?
ಸೂರ್ಯನಿಗೆ ಬೆಳಗುವ ಶಕ್ತಿ ಕೊಟ್ಟವರು ಯಾರು..?
ವಾಯು ರಭಸವಾಗಿ ಬೀಸಲು ಕಾರಣ ಯಾರು...?
ಅವನಿಗೆ ಅದರಲ್ಲಿ ದೇವರ ನಿದರ್ಶನ ಮಾತ್ರ ಕಾಣುತ್ತದೆ. ಯಾಕೆ ದೇವರು ಕಾಣಲ್ಲ ಎಂಬುದು ಪ್ರಶ್ನೆ.
ನೋಡಿ ದೇವರು ಎಂದರೆ ಎಲ್ಲಾ ವಿಷಯದಲ್ಲೂ ಪರಿಪೂರ್ಣನಲ್ಲವೇ...
ಮಳೆಯಲ್ಲಿರುವ ಉಪಯೋಗ ಗಾಳಿಯಲ್ಲಿಲ್ಲ.
ಗಾಳಿಯಲ್ಲಿರುವ ಉಪಯೋಗ ಮಳೆಯಲ್ಲಿಲ್ಲ.
ಸಮದ್ರದಲ್ಲಿರುವ ಉಪಯೋಗ ಸೂರ್ಯನಲ್ಲಿಲ್ಲ.
ಹಾಗೆ ಸೂರ್ಯನಲ್ಲಿರುವ ಉಪಯೋಗ ಸಮುದ್ರದಲ್ಲಿಲ್ಲ.
ಆಲದ ಮರ ಅಥವಾ ತುಳಸೀ ಗಿಡದಲ್ಲಿರುವ ಉಪಯೋಗ ಗುಣ ಪೂಜಿಸುವ ದನದಲ್ಲಿಲ್ಲ. ಯಾಕೆ ಇಲ್ಲ...?
ಕಾರಣ ಇಷ್ಟೇ ಅವರೆಲ್ಲರೂ ಅವರಿಗೆ ಈ ನಿರ್ದಿಷ್ಟ ಗುಣ ನೀಡಿ ಸೃಷ್ಟಿಸಿದ ಆ ಒಂದು ಶಕ್ತಿಯ ಸೃಷ್ಟಿಗಳು ಎಂದು.
ಹಾಗಾದರೆ ಯಾರು ಆ ಶಕ್ತಿ....?
ಆ ಶಕ್ತಿಗೇ ಹಾಗಿದೆ ಮುಸ್ಲಿಮರು ಅಲ್ಲಾಹ್ ಎನ್ನುವುದು.
ಅಲ್ಲಾಹ್ ಎಂದರೆ ಕೇವಲ ಮುಸ್ಲಿಮರಿಗೆ ಮಾತ್ರ ಅಲ್ಲ ಅವನೇ ಆಗಿರುವನು ಗಾಡ್, ಈಶ್ವರ, ದೇವರು ಎಲ್ಲವೂ ಆಯಾ ಭಾಷೆಗೆ ಅನುಗುಣವಾಗಿ ಕರೆಯುವುದು ಅವನನ್ನೇ ಆಗಿದೆ.
ಬಹುದೇವ ವಿಶ್ವಾಸ ಕೇವಲ ಗಾಳಿ, ಮಳೆ, ಸಮುದ್ರ, ಸೂರ್ಯ ಮುಂತಾದ ಇಷ್ಟಕ್ಕೇ ಮೀಸಲಾದುದಲ್ಲ.
ತನ್ನದೇ ರೀತಿ ಕೈ ಕಾಲು ಶರೀರ ಹೊಂದಿರುವ ಮನುಷ್ಯರನ್ನು ದೇವರು ಎಂದು ವಿಸ್ವಸಿಸುವವರೂ ಇದ್ದಾರೆ.
ಏಸು ಕ್ರಿಸ್ತ, ಸಾಯಿ ಬಾಬ, ಹಾಗೆ ಕೆಲವು ಮುಸ್ಲಿಮ್ ನಾಮ ಹೊಂದಿರುವವರು ಮಹಾನತೆ ಕಲ್ಪಿಸಿ ಆರಾಧಿಸುವ ತಂಘಲ್ ಗಳು, ಬಾಬಾಗಳು.
ಏಸುಕ್ರಿಸ್ತರು ಮನುಷ್ಯ ರೂಪದಲ್ಲಿ ಬಂದು ಮನುಷ್ಯನ ಪಾಪಗಳನ್ನು ತನ್ನ ಮೇಲೇರಿಸಿ ಕೊಂಡರು ಎಂದು ಕ್ರೈಸ್ತರ ವಿಶ್ವಾಸ ಹಾಗಾದರೆ ಅವರು ಈಗ ಎಲ್ಲಿದ್ದಾರೆ...?
ಈಗ ಪಾಪ ದಲ್ಲಿ ಮುಳುಗಿರುವ ಮನುಷ್ಯರ ಪಾಪಗಳಿಗೆ ಅವರು ಯಾಕೆ ಹೊಣೆಯಾಗಲು ಬರುತ್ತಿಲ್ಲ...?
ಇದು ಉತ್ತರವಿಲ್ಲದ ಪ್ರಶ್ನೆ.
ಸಾಯಿ ಬಾಬ ಶೂನ್ಯದಿಂದ ಬೂದಿ, ಬಾಯಿ ಯಿಂದ ವಾಚು, ಉಂಗುರ ಸೃಷ್ಟಿಸಿ ದೇವರಾದರಂತೆ ಹಾಗಾದರೆ ಭಾರತದಲ್ಲಿ ಹಸಿವೆಯಿಂದ ಸಾಯುವವರಿಗೆ ಒಂದು ಮೂಟೆ ಅಕ್ಕಿ ಯಾಕೆ ಕೊಟ್ಟಿಲ್ಲ...?
ಮನೆ ಇಲ್ಲದವರಿಗೆ ಮನೆ ಯಾಕೆ ಕೊಟ್ಟಿಲ್ಲ...?
ಇದಕ್ಕೂ ಉತ್ತರವಿಲ್ಲ.
ದರ್ಗಾಗಳಿಗೆ ಹರಕೆ ಇಟ್ಟರೆ ಆ ಮಹಾ ಪುರುಷರ ಕರಾಮತ್(ಪವಾಡ)ದಿಂದ ಮಕ್ಕಳಿಲ್ಲದ ದಂಪತಿಗೆ ಮಕ್ಕಳಾಯಿತು ಎಂದು ಹೇಳುವ ಮುಸ್ಲಿ ನಾಮ ವಂತರು.
ಹಾಗಾದರೆ ನಾಳೆ ಒಬ್ಬ ವ್ಯಕ್ತಿ ಸತ್ತರೆ ದರ್ಗಾಗೆ ಹರಕೆ ಕೊಟ್ಟು ನೋಡುವ ಮಕ್ಕಳು ನೀಡುವವರು ಸತ್ತ ವ್ಯಕ್ತಿಗೆ ಜೀವ ನೀಡಲೇ ಬೇಕು ಯಾಕೆ ನೀಡಲ್ಲ..?
ಇದಕ್ಕೂ ಉತ್ತರ ವಿಲ್ಲ.
ನೋಡಿ ಬಹುದೇವ ವಿಶ್ವಾಸದ ಚಿಂತನೆ ಎಷ್ಟು ಸಂಕುಚಿತ ಎಂಬುದಕ್ಕೆ ನಾನು ಕೊಟ್ಟ ಉದಾಹರಣೆಗಳು ಮಾತ್ರ ಅಲ್ಲ..
ಇನ್ನೂ ಅನೇಕ ಸ್ಥರಗಳಿವೆ ಈ ಅಪರಿಪೂರ್ಣ ವಾದಕ್ಕೆ.
ಆದರೆ ಈ ರೀತಿಯ ದೇವ ಕಲ್ಪನೆಯಲ್ಲ ಇಸ್ಲಾಮ್ ಹೇಳುವುದು.
ಇಸ್ಲಾಮ್ ಹೇಳುವುದು ಎಲ್ಲ ವಿಷಯದಲ್ಲಿಯೂ ಶಕ್ತಿ ಸಾಮರ್ಥ್ಯ ಹೊಂದಿರುವ ದೇವನ ಪರಿ ಕಲ್ಪನೆಯನ್ನಾಗಿದೆ. ಅವನಿಗೆ ನ್ಯೂನ್ಯತೆಗಳಿಲ್ಲ.
ದೌರ್ಬಲ್ಯಗಳಿಲ್ಲ.
ಎಲ್ಲ ವಿಷಯದಲ್ಲೂ ಪರಿಪೂರ್ಣನು ಅವನು.
ಪ್ರಕೃತಿಯು ಅವನನ್ನೇ ಅವಲಂಬಿಸಿದೆ.
ಆಧುನಿಕ ಯುಗದ ಇಂಟರ್ನೆಟ್ ಬಹೂಪಯೋಗಿಯಾಗಿದೆ. ಇದನ್ನು ದೇವರೆನ್ನುವುದಿಲ್ಲ ಯಾಕೆ..?
ಯಾಕೆಂದರೆ ಅದನ್ನು ಕಂಡು ಹಿಡಿದವನು ಮನುಷ್ಯ ಎಂದು ಎಲ್ಲರಿಗೂ ಗೊತ್ತು.
ಹಾಗಾದರೆ ಮನುಷ್ಯನಿಗೆ ಆ ಮೆದುಳು ಶಕ್ತಿ ಕೊಟ್ಟವರು ಯಾರು...?
ಇದಾಗಿದೆ ಸೃಷ್ಟಿ ಕರ್ತನ ಅನ್ವೇಷಣೆ.
ಪ್ರಕೃತಿಯು ಏಕ ದೇವ ಸಿದ್ಧಾಂತಕ್ಕೆ ಮಾತ್ರ ಒಗ್ಗುತ್ತದೆ.
ನೋಡಿ ನಾನು ಮೇಲೆ ಉದಾಹರಣೆ ರೂಪದಲ್ಲಿ ಕೊಟ್ಟ ಗಾಳಿ, ಮರ, ಸಮುದ್ರ, ಸೂರ್ಯ ಇವೆಲ್ಲ ದೇವರಾದರೆ ಹೇಗಿರಬಹುದು ಪರಿಸ್ಥಿತಿ ಊಹಿಸಿ.
ಎಷ್ಟು ಭೀಕರ ಅಲ್ಲವೇ... ಒಂದೊಮ್ಮೆ ಗಾಳಿ ಮತ್ತು ಸಮುದ್ರ ಈ ಎರಡೂ ದೇವರುಗಳ ನಡುವೆ ವೈಮನಸ್ಯ ಮೂಡಿತು ಎಂದರೆ ಸಾಕು ಅವುಗಳ ಯುದ್ಧಕ್ಕೆ ಪ್ರಪಂಚ ನಾಶ ಖಂಡಿತ.
ಅದೇ ರೀತಿ ಸೂರ್ಯನು ಮುನಿಸಿದರೆ ಅವನ ಭೀಕರ ಅಲ್ಟ್ರಾವಯೋಲೇಟ್ ಕಿರಣಗಳನ್ನು ಬಿಟ್ಟು ಪ್ರಪಂಚ ನಾಶ ಮಾಡಿ ಬಿಡುವನು.
ಆದರೆ ಹಾಗೆ ಎಂದೂ ಆಗಲಾರದು ಯಾಕೆ...?
ಯಾಕೆಂದರೆ ಅವುಗಳು ಒಬ್ಬ ಮೇಲ್ವಿಚಾರಕನಾದ ದೇವನ ಆಜ್ಞಾನುಸರಿಸಿ ಕೆಲಸ ನಿರ್ವಹಿಸುತ್ತಿದೆ.
ನೋಡಿ ಪ್ರಕೃತಿಯ ಚಲಣಾ ಕಲ್ಪನೆಯೇ ಏಕ ಮಾತ್ರ ದೇವನ ನಿದರ್ಶನವಾಗಿದೆ.
ಆದುದರಿಂದ ಎಲ್ಲರೂ ಏಕದೇವನಾದ ದೇವನ ದಾಸರೇ ಆಗಿದ್ದಾರೆ.
ಆದುದರಿಂದ ಎಲ್ಲರೂ ಅವನನ್ನೇ ಆರಾಧಿಸಬೇಕು ಎಂಬುದು ಪ್ರಕೃತಿಯ ಬೇಡಿಕೆಯಾಗಿದೆ.
ಇದರ ಬಗ್ಗೆ ಕುರ್ ಆನ್ ಹೇಳುವುದನ್ನು ಗಮನಿಸಿ..
ತಮ್ಮ ಪ್ರಭು ಆದಮ್ ರ ಸಂತತಿಗಳಿಂದ,
ಅವರ ಬೆನ್ನುಗಳಿಂದ ಅವರ ಸಂತತಿಗಳನ್ನು ಹೊರತೆಗೆದು,
ಅವರ ವಿಷಯದಲ್ಲಿ ಅವರನ್ನೇ ಸಾಕ್ಷಿಯಾಗಿ ನಿಲ್ಲಿಸಿದ ಸಂದರ್ಭ(ವನ್ನು ಸ್ಮರಿಸಿರಿ). (ಅವನು ಕೇಳಿದನು): ‘ನಾನು ನಿಮ್ಮ ಪ್ರಭುವಲ್ಲವೇ?’ ಅವರು ಹೇಳಿದರು: ‘ಹೌದು, ನಾವು ಸಾಕ್ಷ್ಯ ವಹಿಸಿರುವೆವು’[225] ಖಂಡಿತವಾಗಿಯೂ ನಾವು ಇದರ ಬಗ್ಗೆ ಅಲಕ್ಷ್ಯರಾಗಿದ್ದೆವು’ ಎಂದು ಪುನರುತ್ಥಾನ ದಿನದಂದು ನೀವು ಹೇಳುವಿರಿ ಎಂಬುದರಿಂದ (ಹೀಗೆ ಮಾಡಲಾಯಿತು).
[ಅಲ್-ಅ'ಅರಾಫ್ : 172]
ನೋಡಿ ಪ್ರವಾದಿ ಮಹಮ್ಮದ್(ಸ.ಅ)ರು ಮಾತ್ರ ಅಲ್ಲ ಅಥವಾ ಮುಸ್ಲಿಮರು ಮಾತ್ರ ಎಂದಲ್ಲ ಎಲ್ಲ ಸಕಲ ಮನುಷ್ಯರೂ ಕೂಡ ನಾವು ಏಕ ದೇವನಾದ ನಿನ್ನನ್ನು ಮಾತ್ರ ಆರಾಧಿಸುವೆವು ಎಂದು ಪ್ರತಿಜ್ಞೆ ಮಾಡಿದ್ದಾರೆ ಎಂದಾಗಿದೆ ಹೇಳಿದ್ದು.
ಆದುದರಿಂದ ಎಲ್ಲರೂ ಏಕ ದೇವಾರಾಧನೆಗೆ ಬಾಧ್ಯಸ್ಥರಾಗಿದ್ದಾರೆ.
ಮುಖ್ಯವಾಗಿ ಮನುಷ್ಯ ಮನುಷ್ಯರ ನಡುವೆ ತಲೆ ದೂರಿರುವ ಎಲ್ಲಾ ಭಿನ್ನತೆಗಳಿಗೂ ಏಕದೇವಾರಾಧನೆಯೇ ಪರಿಹಾರವಾಗಿದೆ.
✍ ನೌಫಲ್ ಕರೀಂ
ದನವು ಹಾಲು ಕೊಡುತ್ತೆ ಅದರಿಂದ ಹಲವಾರು ಉಪಯೋಗವಿದೆ ನಮಗೆ ಎಂದು ದನವನ್ನು ದೇವರೆನ್ನುವುದು,
ಆಲದ ಮರದಲ್ಲಿ ಔಷಧೀಯ ಗುಣ ಹಾಗೂ ರಾತ್ರಿ ಕೂಡ ಅತೀ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಉತ್ಪತ್ತಿ ಮಾಡುವ ಗುಣ ವಿದೆ ಆದುದರಿಂದ ಅದನ್ನೂ ದೇವರೆನ್ನುವುದು,
ತುಳಸಿ ಗಿಡದಲ್ಲಿ ರುವ ಅಪೂರ್ವ ಔಷಧೀಯ ಗುಣ ನೋಡಿ ಅದನ್ನು ದೇವರೆನ್ನುವುದು,
ಸೂರ್ಯನ ಅತ್ಯುಜ್ವಲ ಕಿರಣ ನೋಡಿ ಅದಕ್ಕೆ ಮಾನವನ ಅವಲಂಬನೆ ನೋಡಿ ಸೂರ್ಯನನ್ನು ದೇವನೆನ್ನುವುದು,
ಸಮುದ್ರದ ವಿಶಾಲತೆಯನ್ನು ಹಾಗೂ ಅದರ ಗರ್ಭದಲ್ಲಿರುವ ವಿಸ್ಮಯಗಳನ್ನು ನೋಡಿ ಅದನ್ನು ದೇವನೆನ್ನುವುದು,
ಹೀಗೆ ವಾಯುವಿನ ಭೀಕರತೆ,
ಮಳೆಯ ಆರ್ಭಟತೆ,
ಬೆಂಕಿಯ ತೀಕ್ಷಣತೆ ಇವೆಲ್ಲವನ್ನೂ ನೋಡಿ ಅವುಗಳಿಂದ ನಮಗೆ ಇರುವ ಉಪಯೋಗವನ್ನು ಗಮನಿಸಿ ಅದನ್ನು ದೇವರೆನ್ನುವುದು ಬಹುದೇವಾಧನಾ ಕಲ್ಪನೆಯ ಮೂಲ ತತ್ವವಾಗಿದೆ.
ಅಂದರೆ ಯಾವುದರಲ್ಲಿ ನಮಗೆ ಲಾಭ ಮತ್ತು ನಷ್ಟವಿದೆಯೋ ಅದರಲ್ಲಿ ದೈವತ್ವವನ್ನು ಕಲ್ಪಿಸುವುದು.
ಇಲ್ಲಿ ಒಬ್ಬ ಬಹುಧೇವಾರಾಧಕನು ಹಸುವಿನಲ್ಲಿ ನನಗೆ ಹಾಲು ಲಭಿಸುತ್ತದೆ ಅದರಲ್ಲಿ ನನಗೆ ಇನ್ನೂ ಅನೇಕ ಉಪಯೋಗವಿದೆ ಎಂದಷ್ಟೇ ಯೋಚಿಸುತ್ತಾನೆ.
ಹಸುವಿನ ಕೆಚ್ಚಲಲ್ಲಿ ಹಾಲು ಎಲ್ಲಿಂದ ಬಂತು...?
ಹಸು ತಿಂದದ್ದು ಹುಲ್ಲಲ್ವೇ...?
ಬಹುದೇವಾರಾಧಕ ಅದನ್ನು ಯೋಚಿಸಲಾರ ಅಲ್ಲಿಗೇ ಅವನ ಯೋಚನಾ ಮಿತಿಯನ್ನು ಮೊಟಕು ಗೊಳಿಸುತ್ತಾನೆ.
ಆದರೆ ಒಬ್ಬ ನೈಜ ದೇವ ವಿಶ್ವಾಸಿ ಹಾಗೆ ಮಾಡಲು ಸಾಧ್ಯವೇ...?
ಖಂಡಿತಾ ಇಲ್ಲ.
ಅವನು ನೋಡುತ್ತಾನೆ ಈ ರಕ್ತ ಮತ್ತು ಮಲದ ನಡುವೆ ಸುವಾಸನೆ ಭರಿತ ಹಾಲು ಹೇಗೆ ಬಂತು..?
ಆಲದ ಮರಕ್ಕೆ ಆ ಗುಣ ಹೇಗೆ ಬಂತು...?
ಸೂರ್ಯನಿಗೆ ಬೆಳಗುವ ಶಕ್ತಿ ಕೊಟ್ಟವರು ಯಾರು..?
ವಾಯು ರಭಸವಾಗಿ ಬೀಸಲು ಕಾರಣ ಯಾರು...?
ಅವನಿಗೆ ಅದರಲ್ಲಿ ದೇವರ ನಿದರ್ಶನ ಮಾತ್ರ ಕಾಣುತ್ತದೆ. ಯಾಕೆ ದೇವರು ಕಾಣಲ್ಲ ಎಂಬುದು ಪ್ರಶ್ನೆ.
ನೋಡಿ ದೇವರು ಎಂದರೆ ಎಲ್ಲಾ ವಿಷಯದಲ್ಲೂ ಪರಿಪೂರ್ಣನಲ್ಲವೇ...
ಮಳೆಯಲ್ಲಿರುವ ಉಪಯೋಗ ಗಾಳಿಯಲ್ಲಿಲ್ಲ.
ಗಾಳಿಯಲ್ಲಿರುವ ಉಪಯೋಗ ಮಳೆಯಲ್ಲಿಲ್ಲ.
ಸಮದ್ರದಲ್ಲಿರುವ ಉಪಯೋಗ ಸೂರ್ಯನಲ್ಲಿಲ್ಲ.
ಹಾಗೆ ಸೂರ್ಯನಲ್ಲಿರುವ ಉಪಯೋಗ ಸಮುದ್ರದಲ್ಲಿಲ್ಲ.
ಆಲದ ಮರ ಅಥವಾ ತುಳಸೀ ಗಿಡದಲ್ಲಿರುವ ಉಪಯೋಗ ಗುಣ ಪೂಜಿಸುವ ದನದಲ್ಲಿಲ್ಲ. ಯಾಕೆ ಇಲ್ಲ...?
ಕಾರಣ ಇಷ್ಟೇ ಅವರೆಲ್ಲರೂ ಅವರಿಗೆ ಈ ನಿರ್ದಿಷ್ಟ ಗುಣ ನೀಡಿ ಸೃಷ್ಟಿಸಿದ ಆ ಒಂದು ಶಕ್ತಿಯ ಸೃಷ್ಟಿಗಳು ಎಂದು.
ಹಾಗಾದರೆ ಯಾರು ಆ ಶಕ್ತಿ....?
ಆ ಶಕ್ತಿಗೇ ಹಾಗಿದೆ ಮುಸ್ಲಿಮರು ಅಲ್ಲಾಹ್ ಎನ್ನುವುದು.
ಅಲ್ಲಾಹ್ ಎಂದರೆ ಕೇವಲ ಮುಸ್ಲಿಮರಿಗೆ ಮಾತ್ರ ಅಲ್ಲ ಅವನೇ ಆಗಿರುವನು ಗಾಡ್, ಈಶ್ವರ, ದೇವರು ಎಲ್ಲವೂ ಆಯಾ ಭಾಷೆಗೆ ಅನುಗುಣವಾಗಿ ಕರೆಯುವುದು ಅವನನ್ನೇ ಆಗಿದೆ.
ಬಹುದೇವ ವಿಶ್ವಾಸ ಕೇವಲ ಗಾಳಿ, ಮಳೆ, ಸಮುದ್ರ, ಸೂರ್ಯ ಮುಂತಾದ ಇಷ್ಟಕ್ಕೇ ಮೀಸಲಾದುದಲ್ಲ.
ತನ್ನದೇ ರೀತಿ ಕೈ ಕಾಲು ಶರೀರ ಹೊಂದಿರುವ ಮನುಷ್ಯರನ್ನು ದೇವರು ಎಂದು ವಿಸ್ವಸಿಸುವವರೂ ಇದ್ದಾರೆ.
ಏಸು ಕ್ರಿಸ್ತ, ಸಾಯಿ ಬಾಬ, ಹಾಗೆ ಕೆಲವು ಮುಸ್ಲಿಮ್ ನಾಮ ಹೊಂದಿರುವವರು ಮಹಾನತೆ ಕಲ್ಪಿಸಿ ಆರಾಧಿಸುವ ತಂಘಲ್ ಗಳು, ಬಾಬಾಗಳು.
ಏಸುಕ್ರಿಸ್ತರು ಮನುಷ್ಯ ರೂಪದಲ್ಲಿ ಬಂದು ಮನುಷ್ಯನ ಪಾಪಗಳನ್ನು ತನ್ನ ಮೇಲೇರಿಸಿ ಕೊಂಡರು ಎಂದು ಕ್ರೈಸ್ತರ ವಿಶ್ವಾಸ ಹಾಗಾದರೆ ಅವರು ಈಗ ಎಲ್ಲಿದ್ದಾರೆ...?
ಈಗ ಪಾಪ ದಲ್ಲಿ ಮುಳುಗಿರುವ ಮನುಷ್ಯರ ಪಾಪಗಳಿಗೆ ಅವರು ಯಾಕೆ ಹೊಣೆಯಾಗಲು ಬರುತ್ತಿಲ್ಲ...?
ಇದು ಉತ್ತರವಿಲ್ಲದ ಪ್ರಶ್ನೆ.
ಸಾಯಿ ಬಾಬ ಶೂನ್ಯದಿಂದ ಬೂದಿ, ಬಾಯಿ ಯಿಂದ ವಾಚು, ಉಂಗುರ ಸೃಷ್ಟಿಸಿ ದೇವರಾದರಂತೆ ಹಾಗಾದರೆ ಭಾರತದಲ್ಲಿ ಹಸಿವೆಯಿಂದ ಸಾಯುವವರಿಗೆ ಒಂದು ಮೂಟೆ ಅಕ್ಕಿ ಯಾಕೆ ಕೊಟ್ಟಿಲ್ಲ...?
ಮನೆ ಇಲ್ಲದವರಿಗೆ ಮನೆ ಯಾಕೆ ಕೊಟ್ಟಿಲ್ಲ...?
ಇದಕ್ಕೂ ಉತ್ತರವಿಲ್ಲ.
ದರ್ಗಾಗಳಿಗೆ ಹರಕೆ ಇಟ್ಟರೆ ಆ ಮಹಾ ಪುರುಷರ ಕರಾಮತ್(ಪವಾಡ)ದಿಂದ ಮಕ್ಕಳಿಲ್ಲದ ದಂಪತಿಗೆ ಮಕ್ಕಳಾಯಿತು ಎಂದು ಹೇಳುವ ಮುಸ್ಲಿ ನಾಮ ವಂತರು.
ಹಾಗಾದರೆ ನಾಳೆ ಒಬ್ಬ ವ್ಯಕ್ತಿ ಸತ್ತರೆ ದರ್ಗಾಗೆ ಹರಕೆ ಕೊಟ್ಟು ನೋಡುವ ಮಕ್ಕಳು ನೀಡುವವರು ಸತ್ತ ವ್ಯಕ್ತಿಗೆ ಜೀವ ನೀಡಲೇ ಬೇಕು ಯಾಕೆ ನೀಡಲ್ಲ..?
ಇದಕ್ಕೂ ಉತ್ತರ ವಿಲ್ಲ.
ನೋಡಿ ಬಹುದೇವ ವಿಶ್ವಾಸದ ಚಿಂತನೆ ಎಷ್ಟು ಸಂಕುಚಿತ ಎಂಬುದಕ್ಕೆ ನಾನು ಕೊಟ್ಟ ಉದಾಹರಣೆಗಳು ಮಾತ್ರ ಅಲ್ಲ..
ಇನ್ನೂ ಅನೇಕ ಸ್ಥರಗಳಿವೆ ಈ ಅಪರಿಪೂರ್ಣ ವಾದಕ್ಕೆ.
ಆದರೆ ಈ ರೀತಿಯ ದೇವ ಕಲ್ಪನೆಯಲ್ಲ ಇಸ್ಲಾಮ್ ಹೇಳುವುದು.
ಇಸ್ಲಾಮ್ ಹೇಳುವುದು ಎಲ್ಲ ವಿಷಯದಲ್ಲಿಯೂ ಶಕ್ತಿ ಸಾಮರ್ಥ್ಯ ಹೊಂದಿರುವ ದೇವನ ಪರಿ ಕಲ್ಪನೆಯನ್ನಾಗಿದೆ. ಅವನಿಗೆ ನ್ಯೂನ್ಯತೆಗಳಿಲ್ಲ.
ದೌರ್ಬಲ್ಯಗಳಿಲ್ಲ.
ಎಲ್ಲ ವಿಷಯದಲ್ಲೂ ಪರಿಪೂರ್ಣನು ಅವನು.
ಪ್ರಕೃತಿಯು ಅವನನ್ನೇ ಅವಲಂಬಿಸಿದೆ.
ಆಧುನಿಕ ಯುಗದ ಇಂಟರ್ನೆಟ್ ಬಹೂಪಯೋಗಿಯಾಗಿದೆ. ಇದನ್ನು ದೇವರೆನ್ನುವುದಿಲ್ಲ ಯಾಕೆ..?
ಯಾಕೆಂದರೆ ಅದನ್ನು ಕಂಡು ಹಿಡಿದವನು ಮನುಷ್ಯ ಎಂದು ಎಲ್ಲರಿಗೂ ಗೊತ್ತು.
ಹಾಗಾದರೆ ಮನುಷ್ಯನಿಗೆ ಆ ಮೆದುಳು ಶಕ್ತಿ ಕೊಟ್ಟವರು ಯಾರು...?
ಇದಾಗಿದೆ ಸೃಷ್ಟಿ ಕರ್ತನ ಅನ್ವೇಷಣೆ.
ಪ್ರಕೃತಿಯು ಏಕ ದೇವ ಸಿದ್ಧಾಂತಕ್ಕೆ ಮಾತ್ರ ಒಗ್ಗುತ್ತದೆ.
ನೋಡಿ ನಾನು ಮೇಲೆ ಉದಾಹರಣೆ ರೂಪದಲ್ಲಿ ಕೊಟ್ಟ ಗಾಳಿ, ಮರ, ಸಮುದ್ರ, ಸೂರ್ಯ ಇವೆಲ್ಲ ದೇವರಾದರೆ ಹೇಗಿರಬಹುದು ಪರಿಸ್ಥಿತಿ ಊಹಿಸಿ.
ಎಷ್ಟು ಭೀಕರ ಅಲ್ಲವೇ... ಒಂದೊಮ್ಮೆ ಗಾಳಿ ಮತ್ತು ಸಮುದ್ರ ಈ ಎರಡೂ ದೇವರುಗಳ ನಡುವೆ ವೈಮನಸ್ಯ ಮೂಡಿತು ಎಂದರೆ ಸಾಕು ಅವುಗಳ ಯುದ್ಧಕ್ಕೆ ಪ್ರಪಂಚ ನಾಶ ಖಂಡಿತ.
ಅದೇ ರೀತಿ ಸೂರ್ಯನು ಮುನಿಸಿದರೆ ಅವನ ಭೀಕರ ಅಲ್ಟ್ರಾವಯೋಲೇಟ್ ಕಿರಣಗಳನ್ನು ಬಿಟ್ಟು ಪ್ರಪಂಚ ನಾಶ ಮಾಡಿ ಬಿಡುವನು.
ಆದರೆ ಹಾಗೆ ಎಂದೂ ಆಗಲಾರದು ಯಾಕೆ...?
ಯಾಕೆಂದರೆ ಅವುಗಳು ಒಬ್ಬ ಮೇಲ್ವಿಚಾರಕನಾದ ದೇವನ ಆಜ್ಞಾನುಸರಿಸಿ ಕೆಲಸ ನಿರ್ವಹಿಸುತ್ತಿದೆ.
ನೋಡಿ ಪ್ರಕೃತಿಯ ಚಲಣಾ ಕಲ್ಪನೆಯೇ ಏಕ ಮಾತ್ರ ದೇವನ ನಿದರ್ಶನವಾಗಿದೆ.
ಆದುದರಿಂದ ಎಲ್ಲರೂ ಏಕದೇವನಾದ ದೇವನ ದಾಸರೇ ಆಗಿದ್ದಾರೆ.
ಆದುದರಿಂದ ಎಲ್ಲರೂ ಅವನನ್ನೇ ಆರಾಧಿಸಬೇಕು ಎಂಬುದು ಪ್ರಕೃತಿಯ ಬೇಡಿಕೆಯಾಗಿದೆ.
ಇದರ ಬಗ್ಗೆ ಕುರ್ ಆನ್ ಹೇಳುವುದನ್ನು ಗಮನಿಸಿ..
ತಮ್ಮ ಪ್ರಭು ಆದಮ್ ರ ಸಂತತಿಗಳಿಂದ,
ಅವರ ಬೆನ್ನುಗಳಿಂದ ಅವರ ಸಂತತಿಗಳನ್ನು ಹೊರತೆಗೆದು,
ಅವರ ವಿಷಯದಲ್ಲಿ ಅವರನ್ನೇ ಸಾಕ್ಷಿಯಾಗಿ ನಿಲ್ಲಿಸಿದ ಸಂದರ್ಭ(ವನ್ನು ಸ್ಮರಿಸಿರಿ). (ಅವನು ಕೇಳಿದನು): ‘ನಾನು ನಿಮ್ಮ ಪ್ರಭುವಲ್ಲವೇ?’ ಅವರು ಹೇಳಿದರು: ‘ಹೌದು, ನಾವು ಸಾಕ್ಷ್ಯ ವಹಿಸಿರುವೆವು’[225] ಖಂಡಿತವಾಗಿಯೂ ನಾವು ಇದರ ಬಗ್ಗೆ ಅಲಕ್ಷ್ಯರಾಗಿದ್ದೆವು’ ಎಂದು ಪುನರುತ್ಥಾನ ದಿನದಂದು ನೀವು ಹೇಳುವಿರಿ ಎಂಬುದರಿಂದ (ಹೀಗೆ ಮಾಡಲಾಯಿತು).
[ಅಲ್-ಅ'ಅರಾಫ್ : 172]
ನೋಡಿ ಪ್ರವಾದಿ ಮಹಮ್ಮದ್(ಸ.ಅ)ರು ಮಾತ್ರ ಅಲ್ಲ ಅಥವಾ ಮುಸ್ಲಿಮರು ಮಾತ್ರ ಎಂದಲ್ಲ ಎಲ್ಲ ಸಕಲ ಮನುಷ್ಯರೂ ಕೂಡ ನಾವು ಏಕ ದೇವನಾದ ನಿನ್ನನ್ನು ಮಾತ್ರ ಆರಾಧಿಸುವೆವು ಎಂದು ಪ್ರತಿಜ್ಞೆ ಮಾಡಿದ್ದಾರೆ ಎಂದಾಗಿದೆ ಹೇಳಿದ್ದು.
ಆದುದರಿಂದ ಎಲ್ಲರೂ ಏಕ ದೇವಾರಾಧನೆಗೆ ಬಾಧ್ಯಸ್ಥರಾಗಿದ್ದಾರೆ.
ಮುಖ್ಯವಾಗಿ ಮನುಷ್ಯ ಮನುಷ್ಯರ ನಡುವೆ ತಲೆ ದೂರಿರುವ ಎಲ್ಲಾ ಭಿನ್ನತೆಗಳಿಗೂ ಏಕದೇವಾರಾಧನೆಯೇ ಪರಿಹಾರವಾಗಿದೆ.
✍ ನೌಫಲ್ ಕರೀಂ